BHEEMA VIJAYA KARKAN25113/13/7/2015-TC HASSAN

ಜೂಜಾಡುತ್ತಿದ್ದ 15 ಜನರ ಬಂಧನ, ಬಂಧಿತರಿಂದ 38,400/- ನಗದು ವಶ


ಚನ್ನರಾಯಪಟ್ಟಣ ಬಿ.ಎಂ. ರಸ್ತೆ, ಬೈರವೇಶ್ವರ ರಿಕ್ರಿಯೇಷನ್ ಕ್ಲಬ್‍ನಲ್ಲಿ  ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್‍ಐ ಜಗದೀಶ್ ಕೆ. ಚನ್ನರಾಯಪಟ್ಟಣ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದ ರಂಗಸ್ವಾಮಿ  ಶಿವರಾಮು  ಜಯಣ್ಣ ಪಾಂಡುರಂಗಶೆಟ್ಟಿ  ನಾಗೇಶ  ಅಕ್ಮಲ್  ಮಜೀದ್ ವಶಕ್ಕೆ ಪಡೆದುಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 38,400/- ನಗದನ್ನು ಅಮಾನತ್ತುಪಡಿಸಿಕೊಂಡು ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ  ಪ್ರಕರಣ ದಾಖಲಿಸಿರುತ್ತದೆ.

No comments:

Post a Comment